
ತಂದೆಯೇ ನನ್ನ ಮೊದಲ ಗುರು
ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...
ನಾನು ಹುಟ್ಟಿದ್ದು 1967 ರಲ್ಲಿ… ನಮ್ಮ ತಂದೆ ಶಿಸ್ತಿನ ಸ್ವಭಾವದ ವ್ಯಕ್ತಿ. ನಾನು ಕೊನೆ ಮಗ ಎಂಬ ಕಾರಣಕ್ಕೆ ಅತಿ ಹೆಚ್ಚು ಪ್ರೀತಿಯೇ ಇತ್ತು. ನನ್ನ ಹುಟ್ಟುಹಬ್ಬವನ್ನು ಬಹಳ...
1989 ರಲ್ಲಿ ನಾನು ಉದ್ಯಮ ಆರಂಭಿಸಿದೆ. ಒಂದು ಪಬ್ಲಿಕ್ ಲಿಮಿಟೆಡ್ ಕಂಪೆನಿಯನ್ನು ನನ್ನ ಜ್ಞಾನಾರ್ಜನೆಯನ್ನೇ ಬಂಡವಾಳಗಿಟ್ಟುಕೊಂಡು ಪ್ರಮೋಟ್ ಮಾಡಲು ಆರಂಭಿಸಿದೆ. ಬಳ್ಳಾರಿಯನ್ನೇ...
ನನ್ನ ಬಳ್ಳಾರಿಯಲ್ಲಿಯೇ ವಿದ್ಯಾಭ್ಯಾಸ ಮಾಡಿದ್ದು, ಒಂದು ವರ್ಷ ಮಾತ್ರ ಹೊಸಪೇಟೆಯಲ್ಲಿ ಓದಿದೆ. ಆ ಸಂದರ್ಭದಲ್ಲಿ ನಮ್ಮ ತಂದೆಗೆ ವರ್ಗಾವಣೆಯಾಗಿತ್ತು. 6 ನೇ ತರಗತಿಯನ್ನು...
ಪೊಲೀಸ್ ಕ್ವಾಟ್ರ್ರಸ್ ಪಕ್ಕದಲ್ಲಿಯೇ ರೈಲ್ವೆ ಟ್ರಾಕ್ ಇತ್ತು. ಅದರಾಚೆಗೆ ರೈಲ್ವೆ ಕ್ವಾಟ್ರ್ರಸ್ ಇತ್ತು. ಶ್ರೀರಾಮುಲು ಅವರ ತಂದೆ ಬಿ. ತಿಮ್ಮಪ್ಪನವರು ರೈಲ್ವೇ ಇಲಾಖೆಯಲ್ಲಿ...
1990 ರ ಜನವರಿಯಲ್ಲಿ ನಮ್ಮ ತಂದೆ ತೀರಿಕೊಂಡರು. ಅದೇ ವರ್ಷ ನನ್ನ ಸ್ನೇಹಿತ ಶ್ರೀರಾಮುಲು ಅವರ ಸೋದರಮಾವನವರ ಹತ್ಯೆಯಾಯ್ತು. ಈ ಮಧ್ಯೆ ನಾನು ಹಂತ ಹಂತವಾಗಿ ಉದ್ಯಮಿಯಾಗಿ ಬೆಳೆದೆ...
ಜನಸೇವೆಯೇ ನನ್ನ ಮೊದಲ ಆದ್ಯತೆಯಾದ್ದರಿಂದ ಜನರೊಡನೆ ನಿರಂತರ ಸಂಪರ್ಕ ಹೊಂದುವುದಕ್ಕೆ ಸದಾ ಬಯಸುತ್ತೇನೆ. ನಿಮ್ಮೆಲ್ಲರಿಗೂ ತಿಳಿದಂತೆ ಪ್ರಸ್ತುತ ಭಾರತದಲ್ಲಿ ಡಿಜಿಟಲ್ ಕ್ರಾಂತಿ...
ಶ್ರೀ ಅಟಲ್ ಬಿಹಾರಿ ವಾಜಪೇಯಿಯವರು ವಿಶ್ವ ಕಂಡ ಧೀಮಂತ ನಾಯಕ. ಭಾರತ ದೇಶಕ್ಕೆ ತಮ್ಮ ಸಮರ್ಥ ಆಡಳಿತದಿಂದ ಹೊಸ ರೂಪ ನೀಡಿದವರು. ಜನರ ಆಶಯಗಳನ್ನು ಪೂರೈಸುತ್ತಲೇ ಭಾರತವನ್ನು...
ನಾನು ಸಚಿವನಾಗಬಹುದು ಎಂದು ಕನಸು ಕಂಡವನಲ್ಲ. ನಾನು ಸಚಿವನಾಗಿದ್ದು ಸಹ ಅನಿರೀಕ್ಷಿತ ಸಂದರ್ಭದಲ್ಲಿ ಎಂಬ ಸಂಗತಿ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಇನ್ನು ವಿಶೇಷ ಸಂಗತಿಯೆಂದರೆ ನಾನು...
ನಾನು ಸಿನಿಮಾ ನೋಡುವ ಸಲುವಾಗಿ ಅನೇಕ ಬಾರಿ ಚಿತ್ರಮಂದಿರಕ್ಕೆ ತೆರಳಿದಾಗ ಒಂದು ವಿಚಾರ ನನ್ನನ್ನು ಬಹುಆಗಿ ಬಾಧಿಸುತ್ತದೆ. ಚಿತ್ರ ಪ್ರದರ್ಶನ ಆರಂಭವಾಗುವ ಮೊದಲು ಕಡ್ಡಾಯವಾಗಿ...
ನಮ್ಮ ತಂದೆಯ ಹುಟ್ಟೂರು ತಿರುಪತಿ ಸಮೀಪದಲ್ಲಿರುವ ಎಂ.ಡಿ.ಪುತ್ತೂರು ಎಂಬ ಪುಟ್ಟ ಗ್ರಾಮ. ಆ ಸಂದರ್ಭದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ವಿಭಜನೆಯಾಗಿರಲಿಲ್ಲ. ಮೂರು...
ಯಾವುದೇ ವ್ಯಕ್ತಿಯ ಬದುಕಿನಲ್ಲಿ ಸೋಲು-ಗೆಲುವು, ಕಷ್ಟ-ಸುಖಗಳೆರಡು ಸಮನಾಗಿ ಬಂದು ಹೋಗುತ್ತದೆ. ನನ್ನ ಬದುಕಿನ ಸಂಕಷ್ಟದ ದಿನಗಳು ಎದುರಾದಾಗ ನನ್ನ ವಿರೋಧಿಗಳು ಎಲ್ಲಾ ರೀತಿಯಲ್ಲಿಯೂ...
ನನ್ನ ಪತ್ನಿ ಅರುಣಾದೇವಿ. ಅರುಣಾದೇವಿ ಎಂಬುದು ಆಕೆಯ ಮೂಲ ಹೆಸರು. ಮದುವೆಯ ನಂತರ ನನ್ನ ಹೆಸರಿಗೆ ಹೊಂದುವಂತೆ ಲಕ್ಷ್ಮೀ ಅರುಣಾ ಎಂದು ಬದಲಿಸಲಾಯಿತು. ಕರ್ನೂಲು ಜಿಲ್ಲೆಯ ನಂದ್ಯಾಲ...